LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಕರ್ನಾಟಕ ದಲಿತ ಸಂಘರ್ಷ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

Advertisement
ಶಿವಮೊಗ್ಗ: ನೂತನವಾಗಿ ಶಿವಮೊಗ್ಗ ಜಿಲ್ಲಾ ಸೊರಬ ತಾಲೂಕು ಹಸವಿ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ ಬಿ ಕೆ ಸ್ವಾಪಿತ ಗ್ರಾಮ ಶಾಖೆಯನ್ನು ಉದ್ಘಾಟನೆ ಮಾಡಲಾಯಿತು.

https://youtu.be/Gc7VvO1Ke7M



ಈ ಸಂದರ್ಭದಲ್ಲಿ ಗ್ರಾಮ ಸಂಚಾಲಕರಾಗಿ ಫಕೀರಪ್ಪ ಎಲ್ ಸಂಘಟನಾ ಸಂಚಾಲಕರು ಮಾಂತೇಶ್ ಎಂ ಗ್ರಾಮ ಸಂಘಟನಾ ಸಂಚಾಲಕರು ವಿಠಲ ನಿ ಕುಮಾರ್ ತಿ ಗುಡ್ಡಪ್ಪ ರಾಘವೇಂದ್ರ ಗುತ್ಯಪ್ಪ ಪುರಂದರ ಕರಿಯಪ್ಪ ಸುರೇಶ್ ಹಾಲಪ್ಪ ರಮೇಶ್ ಮಂಜಪ್ಪ ಪದಾಧಿಕಾರಿಗಳಾಗಿ ಆಯ್ಕೆಗೊಂಡರು.



ಈ ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ಜಿಲ್ಲಾ ತಾಲೂಕು ಮತ್ತು ಗ್ರಾಮ ಸಮಾಜದ ಹಿರಿಯರು ಮತ್ತು ತಾಯಿಂದರು ಯುವಕ ಮಿತ್ರರು ಉಪಸಿತರಿದ್ದರು.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST