LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಸಂತು ಬಾಯಿ ರಾಣು ಬಾಯಿ ದೇವರ ಜಾತ್ರಾ ಮಹೋತ್ಸವ

Advertisement
ಕಾಗವಾಡ: ಪಟ್ಟಣದ ಶಕ್ತಿ ದೇವತೆ ಶ್ರೀ ಸಂತು ಬಾಯಿ ರಾಣು ಬಾಯಿ ದೇವರ ಜಾತ್ರಾ ಮಹೋತ್ಸವು ಬರುವ ಜನೇವರಿ28 ರಿಂದ30 ರವರೆಗೆ ಅತೀವಿಜ್ರಂಭನಣೆಯಿಂದ ನಡೆಯಲಿದೆ ಎಂದು ಪಿ ಎಸ್ ಆಯ್ ರಾಘವೇಂದ್ರ ಖೋತ ಹೇಳಿದರು.
ಅವರು ಬುಧುವಾರ ದಿ.೨೧ರಂದು ಕಾಗವಾಡ ಪಟ್ಟಣದ ಶಿವಾನಂದ ಮಹಾವಿದ್ಯಾಲಯದಲ್ಲಿ ಶ್ರೀ ಸಂತುಬಾಯಿ ರಾಣುಬಾಯಿ ದೇವರ ಜಾತ್ರಾ ಮಹೋತ್ಸವದ ಜಾಹೀರಾತು ಬಿಡುಗಡೆ ಮಾಡಿ ಮಾತನಾಡುತ್ತಾ 3 ದಿನಗಳ ವರಗೆ ನಡೆಯಲಿರುವ ಜಾತ್ರೆಯಲ್ಲಿ ಜನದಟ್ಟನೆ ಇರುವದರಿಂದ ಅಲ್ಲಲ್ಲಿ ಆಯಕಟ್ಟಿನ ಜಾಗಗಳಲ್ಲಿ ಸಿ.ಸಿ ಕ್ಯಾಮರಗಳನ್ನು ಅಳವಡಿಸಲಾಗುವದು. ಕಳ್ಳತನ ತಳ್ಳಾಟ ನೂಕಾಟ ಆಗಬಾರದೆಂದು ಪೋಲಿಸ ಇಲಾಖೆಯಿಂದ ಸಿಬ್ಬಂದಿ ನೇಮಿಸಿ ಬಂದೊಬಸ್ತ ಕೈಗೊಳಲಾಗುವುದು ಎಂದು ಹೇಳಿದರು. ಇ ಜಾತ್ರೆ ಮನರಂಜನೆ ಜಾತ್ರೆಯಾಗಿದು ಅಲಲ್ಲ ಬ್ಯಾರಿಕೇಡಗಳನ್ನು ಅಳವಡಿಸಲಾಗುವುದು ದೇವಿ ದರ್ಶನ ಕ್ಕೆ ಜನದಟ್ಟಣೆಯಾಗದಂತೆ ಭಕ್ತಾದಿಗಳಿಗೆ ಸಾಲಾಗಿ ಹೋಗುವ ವವ್ಯಸ್ಥೆ ಮಾಡಲಾಗುವುದು .ಪಟ್ಟಣದ ನಾಗರಿಕರ ಸಹಕಾರ ಅವಶ್ಯವಾಗಿದ್ದು ಅಹಿತಕರ ಘಟನೆಗಳು ನಡೆಬಾರದೆಂದು ಜಾಗರೂಕತೆ ವಹಿಸಬೆಕೆಂದು ತಿಳಿಸಿದರು.

ಪಪಂ ವತಿಯಿಂದ ಸ್ವಚ್ಚತಾ ಕಾರ್ಯ ಕೈಗೊಳ ಲಾಗುವುದುಭಕ್ತಾದಿಗಳಿಗೆಕುಡಿಯುವನೀರಿನ,ಸೌಲಭ್ಯಒದಗಿಸಲಾಗುವುದು ಎಂದರು.
ಹೆಸ್ಕಾಂಇಲಾಖೆವತಿಯಿಂದ ಶಾಖಾಧಿಕಾರಿ ಧರಿಗೌಡರ ಮಾತನಾಡಿ ವಿದ್ಯುತ್ ಕೊರತೆ ಆಗದಂತೆ ನೋಡಿ ಕೊಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಜ್ಯೋತಿಕುಮಾರ ಪಾಟೀಲ, ಕಾಕಾ ಪಾಟೀಲ, ರಮೇಶ ಚೌಗಲಾ, ಪ್ರಕಾಶ ಪಾಟೀಲ ಮಲ್ಲಿಕಾರ್ಜುನ ಕಾಂಬಳೆ, ರಮೇಶ ಕಾಂಬಳೆ, ಅವೀನಾಶ ದೇವನಿ ವಿದ್ಯಾಧರ ದೋಂಡಾರೆ, ಪ್ರಕಾಶ ಮೀರ್ಜೆ, ಉದಯ ಖೋಡೆ, ಪ್ರಕಾಶ ಧೋಂಡಾರೆ, ಸದಾಶಿವ ಕಾಂಬಳೆ,ಅರುಣ ಜೊಷಿ, ಅಣ್ಣು ಪೂಜಾರಿ, ರಾಮು ವಡ್ಡರ ವಿನೋದ ಕಾಂಬಳೆ ಸೇರಿದಂತೆ ಇತರರು ಇದ್ದರು.
ವರದಿ :ಚಂದ್ರಕಾಂತ ಕಾಂಬಳೆ 
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸತ್ಯ ಹೇಳುತ್ತೇನೆ, ನನ್ನನ್ನು ಕ್ಷಮಿಸಿ : ದರ್ಶನ್ ಕೇಸ್ ಆರೋಪಿಯಿಂದ ಅರ್ಜಿ ಆರಂಭದಲ್ಲಿಯೇ ವಿಬಿಜಿ ರಾಮ್ ಜಿ ಯೋಜನೆಗೆ ಭಾರಿ ಹಿನ್ನಡೆ : ಕೆಲಸದ ಪ್ರಮಾಣ ಶೇ. 78%ರಷ್ಟು ಇಳಿಕೆ ಮುಂದಿನ ವರ್ಷದಿಂದ ಪ್ಲಾಸ್ಟಿಕ್ ನೋಟುಗಳ ಚಲಾವಣೆ : ಆರ್‌.ಬಿ.ಐ. ಗವರ್ನರ್ ಶ್ರೇಯಾ ಕಾರ್ಲಾ ಪ್ರತಿಷ್ಠಿತ ರಿಯಾಲಿಟಿ ಶೋ ವಿಜೇತೆಮುಂದಿನ ವಾರ ಟೀಮ್ ಇಂಡಿಯಾ ಸೇರಲಿರುವ ಸಾಯಿ ಸುದರ್ಶನ್ಸಚಿವ ಸ್ಥಾನ ಹಂಚಿಕೆಯಲ್ಲಿ ಪೇಮೆಂಟ್ ಸೀಟ್ ಆರೋಪ; ಕೈ ನಾಯಕರ ಆಡಿಯೋ ವೈರಲ್ಪಾಕ್ ತಂಡಕ್ಕೆ ಗೆಲ್ಲಲು ಬೇಕು ೭೫ ರನ್ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಓರ್ವ ಬ್ರಾಹ್ಮಣ ಇಲ್ಲ : 30 ವರ್ಷಗಳ ರಾಜಕಾರಣದಲ್ಲಿ ಮೊದಲುನಾನು ವೈರಲ್ ಆಡಿಯೋದಲ್ಲಿ ಪಕ್ಷದ ವಿರುದ್ಧ ಮಾತನಾಡಿಲ್ಲ : ಆರ್ ಬಿ ತಿಮ್ಮಾಪುರ ಯಾವುದೇ ಸಮಯದಲ್ಲಿ ಡಿಸಿಎಂ ಮಾಡಬಹುದು : ಸತೀಶ್ ಜಾರಕಿಹೊಳಿ