LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಜ. ೧೦ ರಂದು ರವಿಶಂಕರ ಗುರೂಜಿ ಅವರಿಂದ 'ಮಹಾಸತ್ಸಂಗ'

Advertisement
ಬೆAಗಳೂರು: ( ಬೊಮ್ಮನಹಳ್ಳಿ) ರ‍್ರ್ಟ ಆಫ್ ಲೀವಿಂಗ್ ನ ರವಿಶಂಕರ ಗುರೂಜಿ ಅವರಿಂದ ಜನವರಿ ೧೦ ರಂದು ಮಹಾ ಸಂಕ್ರಾAತ್ರಿ ಹಬ್ಬದ ಅಂಗವಾಗಿ ಮಹಾ ಸತ್ಸಂಗ ರ‍್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಇಲ್ಲಿನ ಎಚ್.ಎಸ್. ಆರ್. ಬಡಾವಣೆಯ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಈ ಕರ‍್ಯಕ್ರಮ ಜರುಗಲಿದೆ. ಸಂಜೆ ೬ ಗಂಟೆಯಿAದ ರಾತ್ರಿ ೮ ಗಂಟೆವರೆಗೆ ಸತ್ಸಂಗ ಜರುಗಲಿದೆ ಎಂದು ಕರ‍್ಯಕ್ರಮದ ಆಯೋಜಕರಾದ ಶಾಸಕ ಸತೀಶ ರೆಡ್ಡಿ ತಿಳಿಸಿದ್ದಾರೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST