LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಸೌರಾಷ್ಟç ವಿರುದ್ಧ ಬೃಹತ್ ಮೊತ್ತದತ್ತ ಪಂಜಾಬ್

Advertisement
---------------------------------ವಿಜಯ ಹಜಾರೆ ಟ್ರೋಫಿ ೨ ನೇ ಸೆಮಿಫೈನಲ್
ಬೆಂಗಳೂರು: ವಿಜಯ ಹಜಾರೆ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ೨ ನೇ ಸೆಮಿಫೈನಲ್ ಸೌರಾಷ್ಟç ಹಾಗೂ ಪಂಜಾಬ್ ತಂಡಗಳ ನಡುವೆ ಇಲ್ಲಿ ನಡೆದಿದ್ದು, ಮೊದಲು ಬ್ಯಾಟಿಂಗ್ ಮಾಡುತ್ತಿದ್ದ ಪಂಜಾಬ್ ೩೫.೩ ಓವರುಗಳಳ್ಲಿ ೨ ವಿಕಟ್‌ಗೆ ೧೯೯ ರನ್ ಗಳಿಸಿತ್ತು.
ಮೊದಲು ಬ್ಯಾಟಿಂಗ್‌ಗೆ ಪಂಜಾಬ್ ತಂಡದ ಪರವಾಗಿ ಪ್ರಬ್ ಸಿಮರನ್ ಸಿಂಗ್ ೮೭ ( ೮೯ ಎಸೆತ, ೯ ಬೌಂಡರಿ ೩ ಸಿಕ್ಸರ್) ಹಾಗೂ ಅನಮೋಲಪ್ರೀತ್ ಸಿಂಗ್ ೬೨ ( ೬೯ ಎಸೆತ, ೫ ಬೌಂಡರಿ, ತಂಡದ ಉತ್ತಮ ಸ್ಥಿತಿಗೆ ಕಾರಣರಾಗಿದ್ದಾರೆ.
ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್‌ನಲ್ಲಿ ವಿರ‍್ಭಾ ತಂಡವನ್ನು ಎದುರಿಸಲಿದೆ. ವಿರ‍್ಭಾ ತಂಡ ರ‍್ನಾಟಕ ತಂಡವನ್ನು ಮಣಿಸಿ ಫೈನಲ್ ತಲುಪಿತ್ತು.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST