LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ರಾಜ್ಯಸಭೆ ಚುನಾವಣೆ: ಎನ್‌ಡಿಎ ಜಯಭೇರಿ

Advertisement
ನವದೆಹಲಿ: ಆಡಳಿತಾರೂಡ ಎನ್‌ಡಿಎ ರಾಜ್ಯಸಭೆ ಚುನಾವಣೆಯಲ್ಲಿ ಎಂದಿನAತೆ ಜಯಭೇರಿ ಬಾರಿಸಿದೆ. ಖಾಲಿ ಇದ್ದ ರಾಜ್ಯ ಸಭೆಯ ೩೭ ಸ್ಥಾನಗಳ ಪೈಕಿ ೧೧ ಸ್ಥಾನಗಳಿಗೆ ನಿನ್ನೆ ಮತದಾನ ನಡೆದಿತ್ತು. ೧೧ ಸ್ಥಾನಗಳಲ್ಲಿ ಎನ್‌ಡಿಎ ೮ ಸ್ಥಾನಗಳನ್ನು ಗೆದ್ದಿದೆ. ಬಿಹಾರ ರಾಜ್ಯದ ಎಲ್ಲ ೫ ಸ್ಥಾನಗಳಲ್ಲಿ ಹಾಗೂ ಆಸ್ಸಾಮ್‌ನ ೩ ಸ್ಥಾನಗಳಲ್ಲಿ ಎನ್‌ಡಿಎ ಜಯಭೇರಿ ಬಾರಿಸಿದೆ.
ಹರಿಯಾಣದಲ್ಲಿ ಮತದಾನದ ವೇಳೆ ನಡೆದ ಗದ್ದಲ ಕಾರಣಕ್ಕೆ ಫಲಿತಾಂಶ ಇನ್ನು ಹೊರ ಬಿದ್ದಿಲ್ಲ.
ನಿತಿಶ್ ಕುಮಾರ್, ನಿತಿನ್ ನಬಿನ್ ಗೆಲುವು: ನಿರೀಕ್ಷೆಯಂತೆ  ಬಿಜೆಪಿ ರಾಷ್ಟಾçಧ್ಯಕ್ಷ ನಿತಿನ್ ನಬಿನ್ ಹಾಗೂ ಹಿರಿಯ ರಾಜಕಾರಣಿ ನಿತೀಶ್ ಕುಮಾರ್ ಗೆಲುವು ಕಂಡಿದ್ದಾರೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST