LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ವೀರ ಸ್ಮಶಾನ ಭೂಮಿಯ ಹನುಮಾನ್ ದೇವಸ್ಥಾನದಲ್ಲಿ ಹನುಮಾನ ದೇವರ ಜಯಂತಿ

Advertisement
ನಿಪ್ಪಾಣಿ : ನಗರದ ಸ್ಥಾಪಿಸಲಾಗಿರುವ ಶ್ರೀ ವೀರ ಸ್ಮಶಾನ ಭೂಮಿಯ ಹನುಮಾನ್ ದೇವಸ್ಥಾನದಲ್ಲಿ ಹನುಮಾನ ದೇವರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಬುಧವಾರದಂದು ಹನುಮಾನ ದೇವರ ಬೆಳ್ಳಿ ಮೂರ್ತಿಯನ್ನು ನಿಪ್ಪಾಣಿ ನಗರದ ಪ್ರಮುಖ ರಸ್ತೆಗಳಾದ ಶಿವಾಜಿ ಚೌಕ್, ಶ್ರೀಮಂತ ನಿಪ್ಪಾಣಕರ ರಾಜವಾಡಾ , ಕೋಟಿವಾಲೆ ಕಾರ್ನರ್, ಮಹಾತ್ಮಾಗಾಂಧಿ ಚೌಕ್, ತೇಲಿ ಗಲ್ಲಿ, ಭಾಟಗಲ್ಲಿಯ ಮೂಲಕ ಮೆರವಣಿಗೆ ಮೂಲಕ ಬ್ಯಾಂಡ್ ಬ್ಯಾಂಜೋ, ಡೊಳ್ಳು, ಕೋಲು, ಬಾರಿಸುತ್ತಾ ಪಾಲಕಿಯನ್ನು ಮಂದಿರ ಕಡೆ ಮೆರವಣಿಗೆ ಮೂಲಕ ಬಾರಿಸುತ್ತ ಮಂದಿರಕ್ಕೆ ಬಂದು 5 ಸುತ್ತು ಪ್ರದಕ್ಷಣೆ ಹಾಕಲಾಯಿತು. ಮರುದಿನ ಮುಂಜಾನೆ ನಿಪ್ಪಾಣಿ ಸಂಸ್ಥೆಯ ರಾಜೇಸಾಹೇಬ ಶ್ರೀಮಂತ ದಾದಾರಾಜೆ ನಿಪ್ಪಾಣಕರ ಸರ್ಕಾರ ಅವರ ಶುಭ ಹಸ್ತೆಯಿಂದ ವಿಧಿ ವಿಧಾನ ಪ್ರಕಾರ ಅಭಿಷೇಕ್, ಪೂಜೆ ಸಲ್ಲಿಸಿದರು, ನಂತರ ಮಹಾಆರತಿ ಮಾಡಲಾಯಿತು ಮಧ್ಯಾಹ್ನ ವೇಳೆಗೆ ಮಹಾಪ್ರಸಾದ ಆಯೋಜಿಸಲಾಗಿತ್ತು ಈ ಸಂಧರ್ಭದಲ್ಲಿ ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಮಹಾ ಪ್ರಸಾದ ಸ್ವೀಕರಿಸಿದರು.
ಈ ಕಾರ್ಯಕ್ರಮ ಶ್ರೀಮಂತ ಯುವರಾಜ ಸಿದ್ಧೋಜಿರಾಜೆ ನಿಪ್ಪಾಣಕರ ಸರ್ಕಾರ ,ದೇವದಾಸ್ ಕಾಗಲಕರ್, ರಾಜು ಜೆಡಿ ,ಸುಭಾಷ್, ಅಭಿಜೀತ್ ದುಮಾಳ, ಪಾಳನೆ ಮಹಾದೇವ, ಸುನೀಲ್ ಪ್ರವೀಣ್ ಮಾಳ್ವೆ ,ಮಹಾದೇವ ಲೋಹಾರ್ , ಸುರೇಶ ಮುಂಡೆ, ಸುಬಾಶ ಭಗತ್ ,ಅಭಿಜಿತ್, ಅಮೋಲ್ ಭೋಸಲೆ,ಕಿರಣ್ ಪಾಟೀಲ್ ,ಮಹಾದೇವ ಭೋಯಿ, ಬಾಳು ಪವಾರ್, ಧೈರ್ಯಶೀಲ ಭಗತ್ ಸೇರಿದಂತೆ ಮಂಡಳಿ ಸದಸ್ಯರು, ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ :ರಾಜು ಮುಂಡೆ 
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸತ್ಯ ಹೇಳುತ್ತೇನೆ, ನನ್ನನ್ನು ಕ್ಷಮಿಸಿ : ದರ್ಶನ್ ಕೇಸ್ ಆರೋಪಿಯಿಂದ ಅರ್ಜಿ ಆರಂಭದಲ್ಲಿಯೇ ವಿಬಿಜಿ ರಾಮ್ ಜಿ ಯೋಜನೆಗೆ ಭಾರಿ ಹಿನ್ನಡೆ : ಕೆಲಸದ ಪ್ರಮಾಣ ಶೇ. 78%ರಷ್ಟು ಇಳಿಕೆ ಮುಂದಿನ ವರ್ಷದಿಂದ ಪ್ಲಾಸ್ಟಿಕ್ ನೋಟುಗಳ ಚಲಾವಣೆ : ಆರ್‌.ಬಿ.ಐ. ಗವರ್ನರ್ ಶ್ರೇಯಾ ಕಾರ್ಲಾ ಪ್ರತಿಷ್ಠಿತ ರಿಯಾಲಿಟಿ ಶೋ ವಿಜೇತೆಮುಂದಿನ ವಾರ ಟೀಮ್ ಇಂಡಿಯಾ ಸೇರಲಿರುವ ಸಾಯಿ ಸುದರ್ಶನ್ಸಚಿವ ಸ್ಥಾನ ಹಂಚಿಕೆಯಲ್ಲಿ ಪೇಮೆಂಟ್ ಸೀಟ್ ಆರೋಪ; ಕೈ ನಾಯಕರ ಆಡಿಯೋ ವೈರಲ್ಪಾಕ್ ತಂಡಕ್ಕೆ ಗೆಲ್ಲಲು ಬೇಕು ೭೫ ರನ್ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಓರ್ವ ಬ್ರಾಹ್ಮಣ ಇಲ್ಲ : 30 ವರ್ಷಗಳ ರಾಜಕಾರಣದಲ್ಲಿ ಮೊದಲುನಾನು ವೈರಲ್ ಆಡಿಯೋದಲ್ಲಿ ಪಕ್ಷದ ವಿರುದ್ಧ ಮಾತನಾಡಿಲ್ಲ : ಆರ್ ಬಿ ತಿಮ್ಮಾಪುರ ಯಾವುದೇ ಸಮಯದಲ್ಲಿ ಡಿಸಿಎಂ ಮಾಡಬಹುದು : ಸತೀಶ್ ಜಾರಕಿಹೊಳಿ