LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಸಿಲಾರಕೋಟ ನಲ್ಲಿ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆಗೆ ಬಸವರಾಜ ಪಾಟೀಲರನ್ನು ಭೇಟಿಯಾದ ಮುಖಂಡರು.

Advertisement
ಸೇಡಂ : ತಾಲೂಕಿನ ಸಿಲಾರಕೋಟ್ ಗ್ರಾಮದಲ್ಲಿ ಬಹುದಿನಗಳ ಕನಸಾಗಿರುವ ನಿಜ ಶರಣ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಪ್ರತಿಷ್ಠಾಪಿಸಲು ಸರ್ವಸಿದ್ಧತೆ ನಡೆದಿದ್ದು, ಇದೆ ಜನವರಿ ೨೧ರಂದು ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪಿಸಲಾಗುವುದು ಸಿಲಾರಕೋಟ್ ಕೋಳಿ ಸಮಾಜದ ಮುಖಂಡರು ತಿಳಿಸಿದ್ದಾರೆ.

ಈ ಕಾರ್ಯಕ್ರಮಕ್ಕೆ ರಾಜ್ಯ ಕೃಷಿ ಸಮಾಜ ಪ್ರತಿನಿಧಿಗಳಾದ ಬಸವರಾಜ ಪಾಟೀಲ ಉಡಾಗಿ ಇವರನ್ನು ಆಹ್ವಾನಿಸಲಾಗಿದೆ ಎಂದು ಸಿಲಾರಕೋಟ್ ಕೋಳಿ ಸಮಾಜ ಮುಖಂಡರು ತಿಳಿಸಿದ್ದಾರೆ.

ಈ ಸಂಧರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ದಾಮೋದರ ರೆಡ್ಡಿ ಪಾಟೀಲ್, ನರೇಶ್ ಪಂದುಲ್, ಶ್ರೀನಿವಾಸ್ ಕಾವಲಿ, ಕಾಶಪ್ಪ ಬೋಯಿನಿ ಸೇರಿದಂತೆ ಇನ್ನಿತರರು ಊರಿನ ಮುಖಂಡರು ಭಾಗಿಯಾಗಿದ್ದರು.

ವರದಿ : ವೆಂಕಟಪ್ಪ ಕೆ ಸುಗ್ಗಾಲ್.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST