LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಮಯಾಂಕ್ ಪಡೆಯ ಮಾನ ಕಾಪಾಡಿದ ಕರುಣ್ ನಯ್ಯರ

Advertisement
ಬೆಂಗಳೂರು: ರ‍್ನಾಟಕ ಕ್ರಿಕೆಟ್ ತಂಡವು ವಿರ‍್ಭಾ ವಿರುದ್ಧ ಇಲ್ಲಿ ನಡೆದಿರುವ ವಿಜಯ ಹಜಾರೆ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯದಲ್ಲಿ ಎದುರಾಳಿ ತಂಡಕ್ಕೆ ೨೮೧ ರನ್‌ಗಳ ಗೆಲುವಿನ ಗುರಿ ನೀಡಿದೆ.
ಸ್ಕೋರ್ ವಿವರ
ರ‍್ನಾಟಕ ೪೯.೪ ಓವರುಗಳಲ್ಲಿ ೨೮೦
ಕರುಣ್ ನಯ್ಯರ ೭೬ ( ೯೦ ಎಸೆತ, ೮ ಬೌಂಡರಿ, ೧ ಸಿಕ್ಸರ್)
ಕೃಷ್ಣನ್ ಶ್ರೀಜಿತ್ ೫೪ ( ೫೩ ಎಸೆತ, ೭ ಬೌಂಡರಿ), ಶ್ರೇಯಸ್ ಗೋಪಾಲ್ ೩೬ ( ೩೯ ಎಸೆತ, ೪ ಬೌಂಡರಿ) ರ‍್ಶನ್ ನಾಲಕಾಂಡೆ ೪೮ ಕ್ಕೆ ೫
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST