LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಗುರುಮಠಕಲ್ ಹೊಲದಲ್ಲಿ ಅಕ್ರಮವಾಗಿ ಬೆಳೆಸಿದ್ದ ಗಾಂಜಾ ಗಿಡಗಳ ಜಪ್ತಿ

Advertisement

ಗುರುಮಠಕಲ್ : ಪಟ್ಟಣದ ನಾರಾಯಣಪುರ ಓಣಿಯ ನಿವಾಸಿ ಸಂದೀಪ್ ಡಗೆ ಅವರ ಹೊಲದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ಗಾಂಜಾ ಗಿಡಗಳನ್ನು ಜಪ್ತಿ ಮಾಡಿದ್ದಾರೆ.

ಗುರುಮಠಕಲ್ ಪಿ ಐ ದೌಲತ್ ಎನ್.ಕೆ. ಪೊಲೀಸ್ ಇನ್ಸ್‌ಪೆಕ್ಟರ್  ಅವರ ನೇತೃತ್ವದಲ್ಲಿ ಹಾಗೂ ಪಿ ಎಸ್ ಐ ಅಲ್ಲಾಭಕ್ಷ ಶಾಬಾದಿ ಪೊಲೀಸ್ ಉಪನಿರೀಕ್ಷಕ  ಅವರ ತಂಡ ಕಾರ್ಯಾಚರಣೆ ನಡೆಸಿ ಹೊಲದಲ್ಲಿ ಬೆಳೆಸಲಾಗಿದ್ದ ಸುಮಾರು 365 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
 

ಈಸಂದರ್ಭದಲ್ಲಿ ಗ್ರೂಡ್ 2 ತಶೀಲ್ದಾರ್ ನರಸಿಂಹ ಸ್ವಾಮಿ ಮತ್ತು ಪೊಲೀಸ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 

 

ವರದಿ : ರವಿ ಬುರನೋಳ್

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST