LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ವಾಕ್ ಮತ್ತು ಶ್ರವಣ ನ್ಯೂನ್ಯತೆಯ ಮಕ್ಕಳೊಂದಿಗೆ ಕುಮಾರಿ ಹಿರಣ್ಮಯಿ ಹುಟ್ಟು ಹಬ್ಬದ ಆಚರಣೆ

Advertisement

 ಚಾಮರಾಜನಗರ: ಬಿ ಆರ್ ಟಿ ಹುಲಿ ಸಂರಕ್ಷಿತ ಪ್ರದೇಶ  ಕೊಳ್ಳೇಗಾಲ ವನ್ಯಜೀವಿ ವಲಯದ ಉಪವಲಯ ಅರಣ್ಯ ಅಧಿಕಾರಿ  ಮುಖ್ಯಮಂತ್ರಿ ಪದಕ ಪುರಸ್ಕೃತ ಬಿ ಅನಂತ ರಾಮು  ರವರ ಮಗಳ ಹುಟ್ಟುಹಬ್ಬವನ್ನು ವಿನೂತನವಾಗಿ ಆಚರಿಸಿ ಇತರರಿಗೆ ಮಾದರಿಯಾಗಿದ್ದಾರೆ.
news_1783937314_0_800.webp

 

 ಕುಮಾರಿ ಹಿರಣ್ಮಯಿ ಕಳೆದ 15 ವರ್ಷಗಳಿಂದ ವೃದ್ಧಾಶ್ರಮ, ಅನಾಥಶ್ರಮ, ಅಂದರ ಶಾಲೆ, ಜ್ಯೋತಿಬಾಲ ಭವನ ಕೇಂದ್ರ ಮತ್ತು ಸಹೋದ್ಯೋಗಿಗಳಿಗೆ ಸಮವಸ್ತ್ರ ಹಾಗೂ ಅಪಘಾತ ವಿಮೆ ಮಾಡಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಬಂದಿದ್ದು, ಮಾನವೀಯ ಮೌಲ್ಯಗಳ, ಜೊತೆಗೆ ಜನರಲ್ಲಿ ಪರಿಸರ ಕಾಳಜಿ ಮೂಡಿಸುವ ಸಲುವಾಗಿ ಗಿಡಗಳನ್ನು ನೆಡಲಾಗುತ್ತಿದೆ. ಅದರಂತೆ ಈ ವರ್ಷವೂ ಕೊಳ್ಳೇಗಾಲದ ವಾಕ್ ಮತ್ತು ಶ್ರವಣ ನ್ಯೂನತೆಯ ಶಾಲೆಯಲ್ಲಿ ಗಿಡ ನೆಟ್ಟು ಊಟ ವ್ಯವಸ್ಥೆಯನ್ನು ಮಾಡಿ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಅನಂತರಾಮು ಅವರ ಪತ್ನಿ ಶ್ರೀಲಕ್ಷ್ಮಿ ರವರು  ಎಲ್ಲಾ ಕಾರ್ಯಕ್ರಮಗಳಿಗೂ ಬೆನ್ನೆಲುಬಾಗಿ ನಿಂತು ಸಹಕರಿಸುತ್ತಿರುತ್ತಾರೆ
news_1783937328_0_615.webp

 

ಶ್ರೀಲಕ್ಷ್ಮಿ ಎಸ್. ಆರ್. ಸಂಸ್ಥೆಯ ಮೇಲ್ವಿಚಾರಕ ಸಂದೀಪ್, ಸುನಿಲ್ ಬಸಪ್ಪ ಬೆಳವಿ, ರಾಜು ಎಸ್, ಆಕಾಶ್ ಸೋಪಾನ ಜೋಶಿ, ಸುರೇಶ ಹಾಜರಿದ್ದರು.

ವರದಿ :ಸ್ವಾಮಿ ಬಳೇಪೇಟೆ 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST