LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಐ ಲವ್ ಮೊಹಮ್ಮದ್ ಗೆ ಕೌಂಟರ್ : ಐ ಲವ್ ಶ್ರೀರಾಮ್ ಬ್ಯಾನರ್ ಅಳವಡಿಕೆ

Advertisement
ಬೆಳಗಾವಿ: ಬೆಳಗಾವಿಯಲ್ಲಿ ಉರುಸ್ ಮೆರವಣಿಗೆ ವೇಳೆ ಐ ಲವ್ ಮೊಹಮ್ಮದ್ ಎಂದು ಘೋಷಣೆ ಕೂಗಿದ್ದನ್ನು ಪ್ರಶ್ನಿಸಿದ್ದಕ್ಕೆ ಕಲ್ಲು ತೂರಾಟ ನಡೆಸಿದ್ದ ಘಟನೆ ನಡೆದಿತ್ತು. ಐ ಲವ್ ಮೊಹಮ್ಮದ್ ಘೋಷಣೆಗೆ ಹಿಂದೂ ಯುವಕರು ಐ ಲವ್ ಶ್ರೀರಾಮ್ ಎಂದು ಫಲಕ ಅಳವಡಿಸಿದ್ದಾರೆ.

ಮುಸ್ಲಿಂ ಯುವಕರ ಐ ಲವ್ ಮೊಹಮ್ಮದ್ ಘೋಷಣೆಗೆ ಕೌಂಟರ್ ಕೊಟ್ಟಿರುವ ಹಿಂದೂ ಯುವಕರು ನಗರದಲ್ಲಿ ಐ ಲವ್ ಶ್ರೀರಾಮ್ ಬ್ಯಾನರ್ ಅಳವಡಿಸಿದ್ದಾರೆ.

ಐ ಲವ್ ಮೊಹಮ್ಮದ್ ಘೋಷಣೆ ಕಲ್ಲು ತೂರಾಟ ಪ್ರಕರಣ ಸಂಅಬ್ಂಧ ಬೆಳಗಾವಿ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈಗಾಗಲೇ 50 ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು, 11 ಜನರನ್ನು ವಶಕ್ಕೆ ಪಡೆದಿದ್ದಾರೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST