LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

ತಡರಾತ್ರಿ 11:35 ರವರೆಗೂ ನಡೆದ ವಿಧಾನಸಭೆ ಕಲಾಪ

Advertisement
ಬೆಂಗಳೂರು: ಬುಧವಾರ ಬೆಳಗ್ಗೆ 9 ಗಂಟೆಗೆ ಪ್ರಾರಂಭವಾದ ವಿಧಾನಸಭೆ ಕಲಾಪವನ್ನು ಸ್ವೀಕರ್ ಯು.ಟಿ. ಖಾದರ್ ಅವರು ತಡರಾತ್ರಿ 11:35 ರವರೆಗೂ ನಡೆಸಿದ್ದಾರೆ.

ಬುಧವಾರ ಬೆಳಗ್ಗೆ 9 ಗಂಟೆಗೆ ಕಲಾಪದ ಸಮಯ ನಿಗದಿಯಾಗಿತ್ತು. ಆದರೆ, ಬಹುತೇಕ ಸದಸ್ಯರು ಮತ್ತು ಸಚಿವರು ತಡವಾಗಿ ಸದನಕ್ಕೆ ಆಗಮಿಸಿದ್ದರಿಂದ 9:50ಕ್ಕೆ ಕಲಾಪ ಪ್ರಾರಂಭವಾಯಿತು.

ನಂತರ ಮಧ್ಯಾಹ್ನ ಭೋಜನ ವಿರಾಮ ಹೊರತುಪಡಿಸಿ ರಾತ್ರಿ 11:35ರವರೆಗೂ ಕಲಾಪ ಮುಂದುವರೆಯಿತು. ಸದಸ್ಯರು ವಿವಿಧ ವಿಷಯಗಳ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದರು.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST