Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸತತ 3 ತಾಸುಗಳ ಎಡೆಬಿಡದೆ ಬಜೆಟ್ ಮಂಡನೆ : ನೀರು ಕುಡಿದು ಸುಧಾರಿಸಿಕೊಂಡ ಸಿದ್ಧರಾಮಯ್ಯ 

Advertisement
ಬೆಂಗಳೂರು : ತಮ್ಮ ಅನಾರೋಗ್ಯ ಹಾಗೂ ಮಂಡಿ ನೋವಿನ ನಡುವೆಯೂ ಸಿಎಂ ಸಿದ್ಧರಾಮಯ್ಯ ತಮ್ಮ ದಾಖಲೆಯ 16 ನೇ ಬಜೆಟ್‌ ನ್ನು ಮಂಡಿಸಿ ಬೀಗಿದ್ದಾರೆ.

ಮಂಡಿ ನೋವಿನಿಂದ ನರಳುತ್ತಿರುವ ಕಾರಣ ನಿಲ್ಲಲು ಸಾಧ್ಯವಾಗದೇ ಕುಳಿತೇ ಬಜೆಟ್‌ ಮಂಡಿಸಿದ ಸಿಎಂ ಸಿದ್ದರಾಮಯ್ಯ , ಸತತ 3 ತಾಸುಗಳ ಭಾಷಣವನ್ನು ಎಡೆಬಿಡದೆ ಓದಿದರು.

10:15 ಕ್ಕೆ ಬಜೆಟ್‌ ಓದರು ಪ್ರಾರಂಭಿಸಿದ ಸಿದ್ದರಾಮಯ್ಯ 1:45 ಗಂಟೆಗೆ ಭಾಷಣ ಮುಕ್ತಾಯ ಗೊಳಿಸಿದರು. ಒಟ್ಟು 3 ಗಂಟೆ 30ನಿಮಿಷಗಳ ಕಾಲ ಭಾಷಣ ಓದಿದ ಸಿಎಂ ನೀರು ಕುಡಿದು ಸುಧಾರಿಸಿಕೊಂಡ್ರು.

ನಡುನಡುವೆ ಕುವೆಂಪು, ಬಸವಣ್ಣ ಮುಂತಾದ ಕವಿಗಳ ವಾಣಿಯನ್ನು ಉದ್ಗರಿಸಿದ ಸಿಎಂ ಸಿದ್ದರಾಮಯ್ಯ ಯಥೇಚ್ಛವಾಗಿ ಡಾ. ಬಿ.ಆರ್‌ . ಅಂಬೇಡ್ಕರ್‌ ಅವರ ಉಕ್ತಿಗಳನ್ನೂ ಬಳಸಿದ್ದು ವಿಶೇಷವಾಗಿತ್ತು.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದಿನಿಂದ ಉಚಿತ ಬಸ್ ಪಾಸ್ ಗೆ ಅರ್ಜಿ ಸ್ವೀಕಾರ : ಹಣ ಕಟ್ಟಿದವರಿಗೆ ವಾಪಸ್ ಸಂಸದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದರಿಗೆ ಬಿಸ್ಮಿಲ್ಲಾ ಖಾನ್‌ ಯುವ ಪ್ರಶಸ್ತಿ 2028ರಲ್ಲೂ ಡಿ. ಕೆ ಶಿವಕುಮಾರ್ ಸಿಎಂ ಅದರೆ ತಪ್ಪೇನಿಲ್ಲ : ಸತೀಶ್ ಜಾರಕಿಹೊಳಿ ಪ್ರಧಾನಿ ಮೋದಿ ಭೇಟಿಯಾಗಿ ಚರ್ಚೆ ನಡೆಸಿದ ಡಿ. ಕೆ ಶಿವಕುಮಾರ್ಗೃಹಲಕ್ಷ್ಮಿ ಯೋಜನೆಗೆ ಆಗ ಇಲ್ಲದ ಕಂಡಿಷನ್ ಈಗ ಯಾಕೆ? : ಸಿ. ಟಿ ರವಿ ವಾಗ್ದಾಳಿಪಿಯುಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 4ನೇ ರ್‍ಯಾಂಕ್ ಪಡೆದ ವಿದ್ಯಾರ್ಥಿನಿ ಆನಾರೋಗ್ಯದಿಂದ ನಿಧನರಾಜ್ಯಸಭಾ ಚುನಾವಣೆ : ಕರ್ನಾಟಕದಿಂದ ನಾಲ್ವರು ಅವಿರೋಧ ಆಯ್ಕೆ ಸಿದ್ದರಾಮಯ್ಯ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ : ಸತೀಶ್ ಜಾರಕಿಹೊಳಿ ಅಂಬೇಡ್ಕರ ಕ್ರೀಡಾಂಗಣ ಒತ್ತುವರಿ ತೆರವಿಗೆ ಪ್ರತಿಭಟನೆ ಧರ್ಮಸ್ಥಳದಲ್ಲಿ ಪವಾಡ : 26 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಮಗ ಮನೆಗೆ ವಾಪಸ್