Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಾಣಿ ಚೆನ್ನಮ್ಮ ವಿಜಯೋತ್ಸವ ಆಚರಿಸಲಾಯಿತು.

Advertisement
ಧಾರವಾಡ :-ಹುಬ್ಬಳ್ಳಿಯ ಬೈರಿದೇವರಕೊಪ್ಪ ದಲ್ಲಿ ರಾಷ್ಟ್ರಮಾತೇ ಕಿತ್ತೂರ ರಾಣಿ ಚನ್ನಾಮಾಜಿಯವರ 200ನೇ ವಿಜಯೋತ್ಸವ ಹಾಗೂ 246ನೇ ಜಯಂತೋತ್ಸವ ವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. ಮತ್ತು ಬೈರಿದೇವರಕೊಪ್ಪದಿಂದ ಹುಬ್ಬಳ್ಳಿಯ ಚನ್ನಮ್ಮ ವೃತ್ತ ಮುಖಾಂತರ ಹುಬ್ಬಳ್ಳಿ ರೈಲ್ವೆ ಎರಡನೆಯ ಗೇಟ್ ನಲ್ಲಿ ಇರುವಂತಹ ಚೆನ್ನಮ್ಮನ ಮೂರ್ತಿ ವರಿಗೆ ಸೈಕಲ್ ಮೋಟಾರ್ (ಬೈಕ್ ) ರಾಲಿಯನ್ನು ಮಾಡಿ ಜಯಂತಿಯನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಮುಖಂಡರು ಬ್ರಿಟಿಷ್ ರಿಗೆ ಮೊಟ್ಟಮೊದಲು ಸೋಲಿನ ರುಚಿ ತೋರಿಸಿದ್ದು ರಾಷ್ಟ್ರ ಮಾತೇ ಚನ್ನಮ್ಮಾಜಿ.ಜೊತೆಗೆ ಚನ್ನಮ್ಮನ ಜೊತೆಗೆ ಅಮಟೂರ ಬಾಳಪ್ಪ ಸಂಗೊಳ್ಳಿ ರಾಯಣ್ಣ ತಾಯಿ ಮಗನ ಸಂಬಂಧ ಹೊಂದಿದ್ದರು.



ಅದರಂತೆ ಕಿತ್ತೂರು ವಿಜಯೋತ್ಸವದ ಪ್ರಮುಖ ರೂವಾರಿ ಎಂದರೆ ಅದು ಅಮಟೂರ ಬಾಳಪ್ಪ. ಚನ್ನಮ್ಮನ ಪ್ರಮುಖ ಅಂಗರಕ್ಷಕನಾಗಿದ್ದು, ರಣರಂಗದಲ್ಲಿ ಹೋರಾಡುತ್ತಲೆ ಬ್ರಿಟಿಷ್ ಅಧಿಕಾರಿ ಥ್ಯಾಂಕರೆ ಗುಂಡು ಚನ್ನಮ್ಮನಿಗೆ ತಾಗುವುದನ್ನು ತಪ್ಪಿಸಿದ್ದರು. ಮತ್ತೊಂದು ಕಡೆ ಥ್ಯಾಕರೆ ಎದೆಗೆ ನೇರವಾಗಿ ಗುಂಡಿಟ್ಟು ಬೇಟೆಯಾಡುವ ಮೂಲಕ ಇಡೀ ದೇಶದಲ್ಲೇ ಮೊದಲ ಬಾರಿಗೆ ಬ್ರಿಟಿಷರ ವಿರುದ್ಧ ಕಿತ್ತೂರು ಗೆಲುವು ಸಾಧಿಸುವಂತೆ ಮಾಡಿದರು. ಹಾಗೆ ಇಂಥ ವಿಷಯಗಳನ್ನ ನೆನಪು ಮಾಡಿಕೊಂಡು ನಮ್ಮ ಮುಂದಿನ ಪೀಳಿಗೆಗೆ ತಿಳಿಸಿದಾಗ ಮಾತ್ರ ಸಮಾಜದ ಒಗ್ಗಟ್ಟಿಗಾಗಿ ಶ್ರಮಿಸಲು ಸಾಧ್ಯ ಎಂಬುವಂತ ಸಂದೇಶವನ್ನು ನೀಡಿದರು.



ಭೀಮರಾಯ ರಾಯಪುರ ಸಂಗನಗೌಡ ಹೂವನ್ನವರ ಎಸ್ ಕೆ ಕೊಟ್ರೇಶ್ ವಿನೋದ್ ಅಲ್ಲಾಡಿ ಜಗದೀಶ್ ಬಳ್ಳಾರಿ ಶಿವಾನಂದ್ ಮಾಯಕಾರ ಬಸವರಾಜ್ ಬಳೆಗಾರ ಚಂದ್ರು ಹಾದಿಮನಿ ಕಿರಣ ಮೆಣಸಗಿ ಜಯದೇವ ದೊಡ್ಡಮನಿ ಜೈಪ್ರಕಾಶ ಅಕ್ಕಿಹೊಳಿ ಪ್ರಮೋದ್ ಅಲ್ಲಾಡಿ ಬಸವರಾಜ ಹೆಬ್ಬಳ್ಳಿ ಬಸವರಜ್ ಮಾಯಕಾರ ಮಲ್ಲಿಕಾರ್ಜುನ ಗುಡ್ಡಪ್ಪನವರ ಪ್ರಕಾಶ ಮಾಯಕಾರ ಅಜ್ಜಪ್ಪ ರಾಯಪುರ ರವೀಂದ್ರ ಹರ್ತಿ ಸಿದ್ದೇಶ ಕಬಾಡರ ಎಸ್ ಎಸ್ ಗಚ್ಚಿನವರ ಭೀಮಪ್ಪ ಗಾಳಪ್ಪನವರ ಸಂತೋಷಗೌಡ ಕಂಠೆಪ್ಪಗೌಡ್ರ ಕಿಶೋರ ಶಿರಸಂಗಿ ದೇವನಗೌಡ ಪಾಟೀಲ ಗದಿಗೆಪ್ಪ ಮಾಯಕಾರ ಪ್ರೀತಮ ಅಸುಂಡಿ ಮುಂತಾದವರು ಉಪಸ್ಥಿತರಿದ್ದರು.

ವರದಿ:- ವಿನಾಯಕ ಗುಡ್ಡದಕೇರಿ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರಧಾನಿ ಮೋದಿ ಭೇಟಿಯಾಗಿ ಚರ್ಚೆ ನಡೆಸಿದ ಡಿ. ಕೆ ಶಿವಕುಮಾರ್ಗೃಹಲಕ್ಷ್ಮಿ ಯೋಜನೆಗೆ ಆಗ ಇಲ್ಲದ ಕಂಡಿಷನ್ ಈಗ ಯಾಕೆ? : ಸಿ. ಟಿ ರವಿ ವಾಗ್ದಾಳಿಪಿಯುಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 4ನೇ ರ್‍ಯಾಂಕ್ ಪಡೆದ ವಿದ್ಯಾರ್ಥಿನಿ ಆನಾರೋಗ್ಯದಿಂದ ನಿಧನರಾಜ್ಯಸಭಾ ಚುನಾವಣೆ : ಕರ್ನಾಟಕದಿಂದ ನಾಲ್ವರು ಅವಿರೋಧ ಆಯ್ಕೆ ಸಿದ್ದರಾಮಯ್ಯ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ : ಸತೀಶ್ ಜಾರಕಿಹೊಳಿ ಅಂಬೇಡ್ಕರ ಕ್ರೀಡಾಂಗಣ ಒತ್ತುವರಿ ತೆರವಿಗೆ ಪ್ರತಿಭಟನೆ ಧರ್ಮಸ್ಥಳದಲ್ಲಿ ಪವಾಡ : 26 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಮಗ ಮನೆಗೆ ವಾಪಸ್ವಸತಿ ಶಾಲೆ ವಿದ್ಯಾರ್ಥಿಗಳ ರಾಗಿಂಗ್‌ : ಬೆಲ್ಟ್ ನಿಂದ ಹಲ್ಲೆ ಸಂಪೂರ್ಣ ಮೌನಕ್ಕೆ ಶರಣಾದ ನಟ ದರ್ಶನ್, ಇತ್ತ ಆತ್ಮಚರಿತ್ರೆ ಬರೆಯುತ್ತಿರುವ ಪವಿತ್ರಾ ಗೌಡ ತೆಂಗಿನಕಾಯಿ ತಲೆಯ ಮೇಲೆ ಬಿದ್ದು ಬಾಲಕ ಸಾವು