Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶ್ರೀ ಕಾಡಸಿದ್ದೇಶ್ವರ ಸತ್ಸಂಗ ಹಾಗೂ ಸ್ಥಾಯಿ ಸಮಿತಿ ವತಿಯಿಂದ

Advertisement
ಹುಕ್ಕೇರಿ:-ಶ್ರಾವಣಮಾಸದ 4 ನೇ ಸೋಮವಾರ 26.08.2024 ಬೆಳಿಗ್ಗೆ 4:00 ಘಂಟೆಗೆ ಗ್ರಾಮದ ,ಪ್ರಮುಖ ಬೀದಿಗಳಲ್ಲಿ ಶಿವ ನಾಮ ಜಪ ನಂತರ ಬೆಳಿಗ್ಗೆ 5:00 ಘಂಟೆಗೆ ಇಷ್ಟಲಿಂಗ ಪೂಜೆ ಜೊತೆ ಶಿವ ಸ್ತುತಿಃ ಅದರ,



ಜೊತೆಗೆ ಇವತ್ತಿನ ದಿವಸ ಶ್ರೀ ಕೃಷ್ಣ ಜನ್ಮಾಷ್ಠಮಿಯ ನಿಮಿತ್ಯ ಕೃಷ್ಣ ಮುರ್ತಿ ಪೂಜೆಯನ್ನು ಸತ್ಸಂಗದ ಶರಣ ದಂಪತಿಗಳಾದ  ಶ್ರೀ ಬಸವಪ್ರಭು ಸುರೇಶ ವಂಟಮೂರಿ ಶ್ರೀಮತಿ ಸವೀತಾ ಬಸವಪ್ರಭು ವಂಟಮೂರಿ ಈ ದಂಪತಿಗಳು ಸತ್ಸಂಗದ ಪರವಾಗಿ ಶ್ರೀ ಕೃಷ್ಣ ಮೂರ್ತಿಗೆ



ಶ್ರೀ ಕಾಡಸಿದ್ದೇಶ್ವರ ಸತ್ಸಂಗದ ಸದಸ್ಯರಿಂದ ಮತ್ತು ಗ್ರಾಮದ ಶರಣರು ಹಾಗೂ ಸಮಸ್ತ ಬಸ್ತವಾಡ ಗ್ರಾಮದ ಗುರು ಹಿರಿಯರೊಂದಿಗೆ ವಿಧಿ ವಿಧಾನಗಳೊಂದಿಗೆ ಪೂಜೆ ಕಾರ್ಯಕ್ರಮವನ್ನು ಸಲ್ಲಿಸಲಾಯಿತು.

ವರದಿ:-ಶಾಂತಿನಾಥ್ ಜಿ ಮಗದುಮ್ಮ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದಿನಿಂದ ಉಚಿತ ಬಸ್ ಪಾಸ್ ಗೆ ಅರ್ಜಿ ಸ್ವೀಕಾರ : ಹಣ ಕಟ್ಟಿದವರಿಗೆ ವಾಪಸ್ ಸಂಸದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದರಿಗೆ ಬಿಸ್ಮಿಲ್ಲಾ ಖಾನ್‌ ಯುವ ಪ್ರಶಸ್ತಿ 2028ರಲ್ಲೂ ಡಿ. ಕೆ ಶಿವಕುಮಾರ್ ಸಿಎಂ ಅದರೆ ತಪ್ಪೇನಿಲ್ಲ : ಸತೀಶ್ ಜಾರಕಿಹೊಳಿ ಪ್ರಧಾನಿ ಮೋದಿ ಭೇಟಿಯಾಗಿ ಚರ್ಚೆ ನಡೆಸಿದ ಡಿ. ಕೆ ಶಿವಕುಮಾರ್ಗೃಹಲಕ್ಷ್ಮಿ ಯೋಜನೆಗೆ ಆಗ ಇಲ್ಲದ ಕಂಡಿಷನ್ ಈಗ ಯಾಕೆ? : ಸಿ. ಟಿ ರವಿ ವಾಗ್ದಾಳಿಪಿಯುಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 4ನೇ ರ್‍ಯಾಂಕ್ ಪಡೆದ ವಿದ್ಯಾರ್ಥಿನಿ ಆನಾರೋಗ್ಯದಿಂದ ನಿಧನರಾಜ್ಯಸಭಾ ಚುನಾವಣೆ : ಕರ್ನಾಟಕದಿಂದ ನಾಲ್ವರು ಅವಿರೋಧ ಆಯ್ಕೆ ಸಿದ್ದರಾಮಯ್ಯ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ : ಸತೀಶ್ ಜಾರಕಿಹೊಳಿ ಅಂಬೇಡ್ಕರ ಕ್ರೀಡಾಂಗಣ ಒತ್ತುವರಿ ತೆರವಿಗೆ ಪ್ರತಿಭಟನೆ ಧರ್ಮಸ್ಥಳದಲ್ಲಿ ಪವಾಡ : 26 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಮಗ ಮನೆಗೆ ವಾಪಸ್