LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ವಾಲಿಬಾಲ ನ್ಯಾಶನಲ್ ಚಾಂಪಿಯನ್ ಶಿಪ್ ಗೆ ಯಮನಪ್ಪ ದೊಡಮನಿ ಆಯ್ಕೆ

Advertisement
ವಿಜಯಪುರ : ದಿವ್ಯಾಂಗ ಪ್ಯಾರಾ ವಾಲಿ ಅಸೋಸಿಯೇಷನ್ ಆಫ್ ಕರ್ನಾಟಕ ಸಂಸ್ಥೆಯು ಆಯೋಜಿಸುತ್ತಿರುವ ೧೪ ನೇ ಹಿರಿಯ ಪುರುಷ ಸಿಟ್ಟಿಂಗ್ ವಾಲಿಬಾಲ್ ನ್ಯಾಷನಲ್ ಚಾಂಪಿಯನ್ ಶೀಪ್ ೨೦೨೬ ಉತ್ತರ ಪ್ರದೇಶದ ಮೀರತ್ ನಲ್ಲಿ ದಿನಾಂಕ ೨೫-೦೨-೨೦೨೬ ರಿಂದ ೨೮-೦೨-೨೦೨೬ ವರೆಗೆ ಪ್ಯಾರಾ ವಾಲಿ ಫೆಡರೇಶನ್ ಆಫ್ ಇಂಡಿಯಾ ಹಾಗೂ ಪ್ಯಾರಾ ಒಲಂಪಿಕ್ ಕಮಿಟಿ ಆಫ್ ಇಂಡಿಯಾ ಜಂಟಿಯಾಗಿ ಆಯೋಜನೆ ಮಾಡಿದ್ದು ಸದರಿ ರಾಷ್ಟ್ರಮಟ್ಟಕ್ಕೆಆಯ್ಕೆಯಾಗಿರುವ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮದ ಯಮನಪ್ಪ ಶಂಕ್ರಪ್ಪ ದೊಡಮನಿ ಆಯ್ಕೆಯಾಗಿದ್ದಾರೆ .

ಇವರು ಸಿಂದಗಿ ತಾಲೂಕಿನ ಕಡೆಯ ಗ್ರಾಮವಾದ ಹೊನ್ನಳ್ಳಿ, ಗ್ರಾಮೀಣ ಪ್ರತಿಭೆಯಾಗಿದ್ದು ಬಡತನದಲ್ಲಿ ಹುಟ್ಟಿ ಅಂಗವಿಕಲತೆಯನ್ನು ಮೆಟ್ಟಿ ಕ್ರೀಡಾ ಕ್ಷೇತ್ರದಲ್ಲಿ ಎಳೆಮರಿ ಕಾಯಿಯಾಗಿ ಬೆಳೆದು ಬಂದವರಾಗಿದ್ದಾರೆ.

ಇವರು ೧೪ ನೇ ಹಿರಿಯ ಪುರುಷ ಸಿಟಿಂಗ್ ವಾಲಿಬಾಲ್ ನ್ಯಾಷನಲ್ ಚಾಂಪಿಯನ್ ಶಿಪ್ ೨೦೨೬ ಕ್ಕೆ ಆಯ್ಕೆಯಾಗಿದ್ದಾರೆ ಕಳೆದ ೨೦೨೫ ನೆ ಸಾಲಿನ ೧೩ನೇ ಹಿರಿಯ ಪುರುಷ ಸಿಟ್ಟಿಂಗ್ ವಾಲಿಬಾಲ್ ನ್ಯಾಷನಲ್ ಚಾಂಪಿಯನ್ ಶಿಪ್ ೨೦೨೫ ರ ತಮಿಳುನಾಡಿನ ಇರೋಡಲ್ಲಿ ನಡೆದ ಸಿಟ್ಟಿಂಗ್ ವಾಲಿಬಾಲ್ ನ್ಯಾಷನಲ್ ಶಿಪ್ ನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ವರದಿ : ಸಾಯಬಣ್ಣ ಮಾದರ 
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST