LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ವೈಭವ ಸರ‍್ಯವಂಶಿ ಮತ್ತೇ ಬಿರುಸಿನ ಶತಕ

Advertisement
ಬೆನೋನಿ ( ದಕ್ಷಿಣ ಆಫ್ರಿಕಾ): ಭಾರತದ ಪ್ರತಿಭಾವಂತ ಕಿರಿಯ ಕ್ರಿಕೆಟಿಗ ವೈಭವ ಸರ‍್ಯವಂಶಿ ಈ ದಿನಗಳಲ್ಲಿ ರ‍್ಜರಿ ಫರ‍್ಮನಲ್ಲಿದ್ದಾರೆ.
ಆತಿಥೇಯ ದ. ಆಫ್ರಿಕಾ ವಿರುದ್ಧ ಇಲ್ಲಿ ನಡೆದ ಮೂರನೇ ಯುವ ಏಕದಿನ ಪಂದ್ಯದಲ್ಲಿ ವೈಭವ ಸರ‍್ಯವಂಶಿ ಬಿರುಸಿನ ಶತಕವನ್ನು ಬಾರಿಸಿದ್ದಾರೆ. ಮೂರನೇ ಏಕದಿನ ಪಂದ್ಯದಲ್ಲಿ ೭೪ ಎಸೆತಗಳಲ್ಲಿ ೯ ಬೌಂಡರಿ, ೧೦ ಸಿಕ್ಸರ್ ನೆರವಿನಿಂದ ೧೨೭ ರನ್ ಚಚ್ಚಿದ ವೈಭವ್ ಭಾರತ ತಂಡ ನಿಗದಿತ ೫೦ ಓವರುಗಳಲ್ಲಿ ೩೯೩ ರನ್ ಗಳಿಸಲು ಪ್ರಮುಖ ಪಾತ್ರವಹಿಸಿದರು. ಸರಣಿಯಲ್ಲಿ ಭಾರತ ಈಗಾಗಲೇ ವೈಭವ ನಾಯಕತ್ವದಲ್ಲಿ ೨-೦ ರಿಂದ ಸರಣಿ ಗೆದ್ದಾಗಿದೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST