LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಟ್ರಕ್ ಚಾಲಕರೇ ಕಳ್ಳರಿಂದ ಎಚ್ಚರಿಕೆ

Advertisement
ಬೆಳಗಾವಿ: ಹಿರೇ ಬಾಗೇವಾಡಿ ಘಾಟದಲ್ಲಿ ಚಲಿಸುವ ತುಂಬಿದ ವಾಹನದಲ್ಲಿ ಕಳ್ಳರ ಕೈಚಳಕ ಹಿರಿಯ ಬಾಗೇವಾಡಿ ಸಿ.ಪಿ.ಐ. ಸಾಹೇಬರೇ ಕಣ್ಮುಚ್ಚಿದಿರಾ.

ಸಾಹೇಬ್ರೆ ರಾತ್ರಿ ವಾಹನ ಚಾಲಕರು ಚಲಿಸುವಾಗ ನಿಮ್ಮ ಠಾಣಾ ವ್ಯಾಪ್ತಿಯ ಹಿರಿಬಾಗೇವಾಡಿ ಘಾಟದಲ್ಲಿ ಚಲಿಸುವ ವಾಹನಗಳ ಮೇಲೇರಿ ಕಳ್ಳರು ಈ ರೀತಿಯಾಗಿ ತಾಡಪತ್ರೆ ಹರಿದು ಅಕ್ಕಿ ಚೀಲ ಇನ್ನಿತರ ಸಾಮಗ್ರಿಗಳನ್ನು ಕಳ್ಳತನ ಮಾಡುತ್ತಿದ್ದಾರೆ ಇಂತಹದ್ದೇ ಒಂದು ಘಟನೆ ನಿನ್ನೆ ರಾತ್ರಿ ಎರಡುವರೆ ಸುಮಾರಿಗೆ ನಡೆದಿದೆ ತಾವುಗಳು ಇಂತಹ ಅನಾಹುತಗಳನ್ನು ತಪ್ಪಿಸಬೇಕು.

ಬಡಪಾಯಿ ಚಾಲಕರು ಬರುವ ಬಾಡಿಗೆಯಲ್ಲಿ ವಾಹನಗಳಿಗೆ ಎಣ್ಣೆ ಹಾಗೂ ಇನ್ನಿತರ ಎಲ್ಲ ಖರ್ಚು ತೆಗೆದು ಬಾಡಿಗೆ ಉಳಿಯುವುದಿಲ್ಲ ಅಂತದ್ರಲ್ಲಿ ಇಂಥ ಕಳ್ಳತನಕ್ಕೆ ಅವರೇ ಹೊಣೆಗಾರರಾಗುತ್ತಾರೆ ಅವರು ಎಲ್ಲಿಂದ ಹನ ಪಾವತಿಸಬೇಕು ಹೇಳಿ ತಾವು ಎಚ್ಚೆತ್ತುಕೊಂಡು ಇತ್ತ ಕಡೆಗೆ ರಾತ್ರಿ ಸಮಯದಲ್ಲಿ ಗಮನ ಹರಿಸಬೇಕು.

ಮಾನ್ಯ ಎಸ್‌ಪಿ ಸಾಹೇಬರಿಗೆ ನಮ್ಮ ವಾಹಿನಿಯ ಮುಖಾಂತರ ನಾನು ಕಳಕಳಿಯಿಂದ ಕೇಳಿಕೊಳ್ಳುತ್ತಿದ್ದೇನೆ ಸರ್ ಬಡಪಾಯಿ ಡ್ರೈವರ್ ಗಳಿಗೆ ದೊಡ್ಡ ಅನಾಹುತಗಳು ನಡೆಯುತ್ತಿವೆ ಇಂತಹ ಕದಿಮ ಕಳ್ಳರನ್ನು ಶಿಕ್ಷೆ ಆಗಬೇಕು ಅವರ ಮೇಲೆ ಕಠಿಣ ಕ್ರಮವಾಗಬೇಕು.

ವರದಿ: ರಾಜು ಮುಂಡೆ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸತ್ಯ ಹೇಳುತ್ತೇನೆ, ನನ್ನನ್ನು ಕ್ಷಮಿಸಿ : ದರ್ಶನ್ ಕೇಸ್ ಆರೋಪಿಯಿಂದ ಅರ್ಜಿ ಆರಂಭದಲ್ಲಿಯೇ ವಿಬಿಜಿ ರಾಮ್ ಜಿ ಯೋಜನೆಗೆ ಭಾರಿ ಹಿನ್ನಡೆ : ಕೆಲಸದ ಪ್ರಮಾಣ ಶೇ. 78%ರಷ್ಟು ಇಳಿಕೆ ಮುಂದಿನ ವರ್ಷದಿಂದ ಪ್ಲಾಸ್ಟಿಕ್ ನೋಟುಗಳ ಚಲಾವಣೆ : ಆರ್‌.ಬಿ.ಐ. ಗವರ್ನರ್ ಶ್ರೇಯಾ ಕಾರ್ಲಾ ಪ್ರತಿಷ್ಠಿತ ರಿಯಾಲಿಟಿ ಶೋ ವಿಜೇತೆಮುಂದಿನ ವಾರ ಟೀಮ್ ಇಂಡಿಯಾ ಸೇರಲಿರುವ ಸಾಯಿ ಸುದರ್ಶನ್ಸಚಿವ ಸ್ಥಾನ ಹಂಚಿಕೆಯಲ್ಲಿ ಪೇಮೆಂಟ್ ಸೀಟ್ ಆರೋಪ; ಕೈ ನಾಯಕರ ಆಡಿಯೋ ವೈರಲ್ಪಾಕ್ ತಂಡಕ್ಕೆ ಗೆಲ್ಲಲು ಬೇಕು ೭೫ ರನ್ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಓರ್ವ ಬ್ರಾಹ್ಮಣ ಇಲ್ಲ : 30 ವರ್ಷಗಳ ರಾಜಕಾರಣದಲ್ಲಿ ಮೊದಲುನಾನು ವೈರಲ್ ಆಡಿಯೋದಲ್ಲಿ ಪಕ್ಷದ ವಿರುದ್ಧ ಮಾತನಾಡಿಲ್ಲ : ಆರ್ ಬಿ ತಿಮ್ಮಾಪುರ ಯಾವುದೇ ಸಮಯದಲ್ಲಿ ಡಿಸಿಎಂ ಮಾಡಬಹುದು : ಸತೀಶ್ ಜಾರಕಿಹೊಳಿ