Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕ್ರಿಕೆಟ್: ಐಪಿಎಲ್ ಟೀಮ್‌ಗಳ ಮಾಲೀಕರು (ಓವನರ್ಸ್) ಇವರೇ ನೋಡಿ

Advertisement
 

      ಮುಂಬೈ ಇಂಡಿಯನ್ಸ್ -ಮುಖೇಶ್ ಅಂಬಾನಿ

ಈಗ ಎಲ್ಲೆಡೆ ಐಪಿಎಲ್ ಕ್ರಿಕೆಟ್ ಹಬ್ಬದ ಹವಾ. ಐಪಿಎಲ್ ವರ್ಷದಿಂದ ವರ್ಷಕ್ಕೆ ತನ್ನ ಖ್ಯಾತಿಯನ್ನು ಹೆಚ್ಚಿಸುತ್ತಲೇ ನಡೆದಿದೆ. ಸದ್ಯಕ್ಕೆ ಎಲ್ಲ ತಂಡಗಳಿಗಿAತ ಆರ್‌ಸಿಬಿ ಹವಾ ಎಲ್ಲೆಡೆ ವ್ಯಾಪಿಸಿದೆ.
ಕ್ರಿಕೆಟ್ ಪ್ರೇಮಿಗಳಿಗೆ ಐಪಿಎಲ್ ಮೇಲೆ ಹೇಗೆ ಆಸಕ್ತಿಯೋ ಹಾಗೇಯೇ ಈ ಟೀಮ್‌ಗಳ ಮಾಲೀಕರು(ಓವನರ್) ಯಾರೆಂಬುದು ಕೂಡ ಕುತೂಹಲಕಾರಿಯಾಗಿದೆ. ಹಾಗಾದರೇ ಎಲ್ಲ ಐಪಿಎಲ್ ತಂಡಗಳ ಮಾಲೀಕರು ಯಾರೆಂಬುದನ್ನು ನೋಡುವಾ

      ಚೆನ್ನೆöÊ ಸೂಪರ್ ಕಿಂಗ್ಸ್- ಎನ್. ಶ್ರೀನಿವಾಸನ್

      ಆರ್‌ಸಿಬಿ- ಅನನ್ಯಾ ಬಿರ್ಲಾ

ಪಂಜಾಬ್ ಕಿಂಗ್ಸ್- ಬಾಲಿವುಡ್ ನಟಿ ಪ್ರೀತಿ ಜಿಂಟಾ, ನೆಸ್ ವಾಡಿಯಾ, ಮೋಹಿತ್ ಬೂರ್ಮಾನ ಹಾಗೂ ಕರನ ಪೌಲ್ ಜಂಟಿ ಮಾಲಿಕತ್ವ ಹೊಂದಿದ್ದಾರೆ.

ಆರ್‌ಸಿಬಿ- ಅನನ್ಯಾ ಬಿರ್ಲಾ
ರಾಜಸ್ತಾನ್ ರಾಯಲ್ಸ್- ಕಾಲ ಸೋಮಾನಿ
ಮುಂಬೈ ಇಂಡಿಯನ್ಸ್ -ಮುಖೇಶ್ ಅಂಬಾನಿ
ಚೆನ್ನೆöÊ ಸೂಪರ್ ಕಿಂಗ್ಸ್- ಎನ್. ಶ್ರೀನಿವಾಸನ್
ಕೋಲ್ಕತ್ತಾ ನೈಟ್‌ರೈಡರ್ಸ್ (ಶಾರುಖ್ ಖಾನ್)
ಸನ್‌ರೈಸರ್ಸ್ ಹೈದರಾಬಾದ್- ಕಾವ್ಯಾ ಮಾರನ್
ದೆಹಲಿ ಕ್ಯಾಪಿಟಲ್ಸ್- ಜಿಎಂಆರ್ ಹಾಗೂ ಜೆಎಸ್‌ಡಬ್ಲೂö್ಯ ಕಂಪನಿಗಳು ಜಂಟಿಯಾಗಿ ಮಾಲಿಕತ್ವ ಪಡೆದಿದ್ದು, ಉದ್ಯಮಿ ಪಾರ್ತ ಜಿಂದಾಲ್ ಪ್ರಮುಖ ಪಾತ್ರ ವಹಿಸಿದ್ದಾರೆ.
ಪಂಜಾಬ್ ಕಿಂಗ್ಸ್- ಬಾಲಿವುಡ್ ನಟಿ ಪ್ರೀತಿ ಜಿಂಟಾ, ನೆಸ್ ವಾಡಿಯಾ, ಮೋಹಿತ್ ಬೂರ್ಮಾನ ಹಾಗೂ ಕರನ ಪೌಲ್ ಜಂಟಿ ಮಾಲಿಕತ್ವ ಹೊಂದಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್: ಸನ್ ಟಿವಿ ನೆಟ್‌ವರ್ಕ್ನ ಕಾಲಾನಿತಿ ಮಾರನ್
ಗುಜರಾತ್ ಟೈಟನ್ಸ್- ಟೊರೆಂಟ್ ಗ್ರುಫ್ ಹಾಗೂ ಸಿವಿಸಿ ಕ್ಯಾಪಿಟಲ್ಸ್ ಜಂಟಿಯಾಗಿ ಮಾಲಿಕತ್ವ ಪಡೆದಿದ್ದು, ಐಪಿಎಲ್ ಆರಂಭವಾದಾಗಿನಿAದ ಮಾಲಿಕತ್ವ ಪಡೆದಿದ್ದಾರೆ.

ಲಕ್ನೋ ಸೂಪರ್ ಗೇಂಟ್ಸ್- ಸಂಜೀವ್ ಗೊಯೆಂಕಾ-ಆರ್‌ಪಿಎಸ್‌ಸಿ ಗ್ರುಪ್ ಮಾಲೀಕತ್ವ ಮುಂದುವರೆಸಿಕೊAಡು ಬಂದಿದ್ದಾರೆ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದಿನಿಂದ ಉಚಿತ ಬಸ್ ಪಾಸ್ ಗೆ ಅರ್ಜಿ ಸ್ವೀಕಾರ : ಹಣ ಕಟ್ಟಿದವರಿಗೆ ವಾಪಸ್ ಸಂಸದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದರಿಗೆ ಬಿಸ್ಮಿಲ್ಲಾ ಖಾನ್‌ ಯುವ ಪ್ರಶಸ್ತಿ 2028ರಲ್ಲೂ ಡಿ. ಕೆ ಶಿವಕುಮಾರ್ ಸಿಎಂ ಅದರೆ ತಪ್ಪೇನಿಲ್ಲ : ಸತೀಶ್ ಜಾರಕಿಹೊಳಿ ಪ್ರಧಾನಿ ಮೋದಿ ಭೇಟಿಯಾಗಿ ಚರ್ಚೆ ನಡೆಸಿದ ಡಿ. ಕೆ ಶಿವಕುಮಾರ್ಗೃಹಲಕ್ಷ್ಮಿ ಯೋಜನೆಗೆ ಆಗ ಇಲ್ಲದ ಕಂಡಿಷನ್ ಈಗ ಯಾಕೆ? : ಸಿ. ಟಿ ರವಿ ವಾಗ್ದಾಳಿಪಿಯುಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 4ನೇ ರ್‍ಯಾಂಕ್ ಪಡೆದ ವಿದ್ಯಾರ್ಥಿನಿ ಆನಾರೋಗ್ಯದಿಂದ ನಿಧನರಾಜ್ಯಸಭಾ ಚುನಾವಣೆ : ಕರ್ನಾಟಕದಿಂದ ನಾಲ್ವರು ಅವಿರೋಧ ಆಯ್ಕೆ ಸಿದ್ದರಾಮಯ್ಯ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ : ಸತೀಶ್ ಜಾರಕಿಹೊಳಿ ಅಂಬೇಡ್ಕರ ಕ್ರೀಡಾಂಗಣ ಒತ್ತುವರಿ ತೆರವಿಗೆ ಪ್ರತಿಭಟನೆ ಧರ್ಮಸ್ಥಳದಲ್ಲಿ ಪವಾಡ : 26 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಮಗ ಮನೆಗೆ ವಾಪಸ್