Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹೊಸ ವರ‍್ಷ ನಮಗೆಲ್ಲ ಒಳೀತು ಮಾಡಲಿ

Advertisement
---------------------------------------------ವರ‍್ಷಾಚರಣೆ ಇತಿಮಿತಿಯಲ್ಲಿರಲಿ
ರಾಜ್ಯಾದ್ಯಂತ ಜನರು ಹೊಸ ವರ‍್ಷಾಚರಣೆ ಗುಂಗಿನಲ್ಲಿದ್ದಾರೆ. ೨೦೨೫ ನೇ ಸಾಲಿನ ಕಡೆಯ ದಿನ ಇಂದು ಡಿಸೆಂಬರ್ ೩೧. ಪ್ರತಿಬಾರಿಯಂತೆ ಈ ಬಾರಿಯೂ ಕಾಲೆಂಡರ್ ತಿರುಗಿ ೨೦೨೬ ಕ್ಕೆ ಬಂದು ನಿಂತಿದೆ.
ಇAದು ರಾತ್ರಿ ೧೨ ಗಂಟೆ ಆಗುತ್ತಿದ್ದಂತೆಯೇ ೨೦೨೬ ಕ್ಕೆ ನಾವು ಕಾಲಿಡಲಿದ್ದು, ಜೀವನದ ಹೊಸ ಕನಸುಗಳೊಂದಿಗೆ ಮುನ್ನುಗ್ಗುತ್ತೇವೆ. ೨೦೨೫ ರಲ್ಲಿ ಜನರು ಸಾಕಷ್ಟು ಸುಖ: ದುಖ ಎರಡನ್ನೂ ಅನುಭವಿಸಿರುತ್ತಾರೆ. ಆದರೆ ಮುಂದಿನ ಹೊಸ ವರ‍್ಷ ೨೦೨೬ ರ ಜನ ಜೀವನದಲ್ಲಿ ಸುಖ; ಶಾಂತಿ ನೆಮ್ಮದಿ ತರಲೆಂಬ ಮಹಾದಾಸೆಯೊಂದಿಗೆ ನಾವು ಹೊಸ ವರ‍್ಷಕ್ಕೆ ಕಾಲಿಡುತ್ತಿದ್ದೇವೆ.
ಜನರ ಜೀವನ ಚೆನ್ನಾಗಿರಲಿ ಎಂಬ ಆಸೆ ಎಲ್ಲರಲ್ಲೂ ಇರುವುದು ಸಾಮಾನ್ಯ. ನಾವೆಲ್ಲರೂ ಜೀವನದಲ್ಲಿ ಸುಖ; ಶಾಂತಿ ಬರಲೆಂದೇ ಹಾರೈಸುತ್ತೇವೆ. ಯಾರಿಗೂ ದು:ಖ ಬೇಕಾಗಿಲ್ಲ. ಆದರೆ ಜೀವನ ಎಂದ ಮೇಲೆ ಸುಖ ಒಂದೇ ಬರಲಾರದು. ಸುಖ: ದು:ಖ  ಸಮ, ಸಮನಾಗಿ ಬರುವುದು ನಿಸರ‍್ಗ ನಿಯಮ. ಅದುವೇ ಜೀವನ.
ಹೊಸ ವರ‍್ಷದಲ್ಲಿ ನಾವೆಲ್ಲ ಸುಖವನ್ನೇ ಬಯಸುತ್ತೇವೆಯಾದರೂ ಜೀವನದ ಭಾಗವಾದ ದು:ಖವೂ ಸಮ್ಮೀಶ್ರವಾಗಿ ಬರುವುದು. ಬಂದ ಸುಖವನ್ನು ಎಂಜಾಯ್ ಮಾಡುತ್ತ, ಬಂದ ದು:ಖವನ್ನೂ ಎದುರಿಸುತ್ತ ಹೊಸ ವರ‍್ಷವನ್ನೂ ಮತ್ತಷ್ಟು ದೃಢವಾದ ಮನಸ್ಸಿನಿಂದ ಗಟ್ಟಿ ನರ‍್ಧಾರಗಳಿಂದ ಎದುರಿಸಲು ನಾವೆಲ್ಲ ಸಜ್ಜಾಗಬೇಕು.
ವರ‍್ಷಾಚರಣೆ ಕೇಡು ಮಾಡದಿರಲಿ: ಹೊಸ ವರ‍್ಷಾಚರಣೆ ಎಂಬುದು ಪ್ರತಿ ವರ‍್ಷ ಸಾಮಾನ್ಯ. ಅದನ್ನು ಇತಿ ಮಿತಿಯಲ್ಲಿ ಮಾಡಿಕೊಂಡು ನಷ್ಟ, ನೋವುಗಳು ಆಗದಂತೆ ಹೊಸ ವರ‍್ಷಾಚರಣೆ ಮಾಡೋಣ. ಹೊಸ ವರ‍್ಷ ನಮಗೆಲ್ಲ ಒಳ್ಳೆಯದು ಮಾಡಲಿ ಎಂದು ಆ ದೇವರಲ್ಲಿ ಪ್ರರ‍್ಥಿಸೋಣ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದಿನಿಂದ ಉಚಿತ ಬಸ್ ಪಾಸ್ ಗೆ ಅರ್ಜಿ ಸ್ವೀಕಾರ : ಹಣ ಕಟ್ಟಿದವರಿಗೆ ವಾಪಸ್ ಸಂಸದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದರಿಗೆ ಬಿಸ್ಮಿಲ್ಲಾ ಖಾನ್‌ ಯುವ ಪ್ರಶಸ್ತಿ 2028ರಲ್ಲೂ ಡಿ. ಕೆ ಶಿವಕುಮಾರ್ ಸಿಎಂ ಅದರೆ ತಪ್ಪೇನಿಲ್ಲ : ಸತೀಶ್ ಜಾರಕಿಹೊಳಿ ಪ್ರಧಾನಿ ಮೋದಿ ಭೇಟಿಯಾಗಿ ಚರ್ಚೆ ನಡೆಸಿದ ಡಿ. ಕೆ ಶಿವಕುಮಾರ್ಗೃಹಲಕ್ಷ್ಮಿ ಯೋಜನೆಗೆ ಆಗ ಇಲ್ಲದ ಕಂಡಿಷನ್ ಈಗ ಯಾಕೆ? : ಸಿ. ಟಿ ರವಿ ವಾಗ್ದಾಳಿಪಿಯುಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 4ನೇ ರ್‍ಯಾಂಕ್ ಪಡೆದ ವಿದ್ಯಾರ್ಥಿನಿ ಆನಾರೋಗ್ಯದಿಂದ ನಿಧನರಾಜ್ಯಸಭಾ ಚುನಾವಣೆ : ಕರ್ನಾಟಕದಿಂದ ನಾಲ್ವರು ಅವಿರೋಧ ಆಯ್ಕೆ ಸಿದ್ದರಾಮಯ್ಯ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ : ಸತೀಶ್ ಜಾರಕಿಹೊಳಿ ಅಂಬೇಡ್ಕರ ಕ್ರೀಡಾಂಗಣ ಒತ್ತುವರಿ ತೆರವಿಗೆ ಪ್ರತಿಭಟನೆ ಧರ್ಮಸ್ಥಳದಲ್ಲಿ ಪವಾಡ : 26 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಮಗ ಮನೆಗೆ ವಾಪಸ್