Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಲಾದಗಿಯ 1997 - 98 ನೇ ಸಾಲಿನ ಹಳೆಯ ವಿದ್ಯಾರ್ಥಿಗಳಿಂದ ಝರಾಕ್ಸ್ ಮಷೀನ್ ಕಾಣಿಕೆ

Advertisement

ಕಲಾದಗಿ : ಇಲ್ಲಿನ ಶ್ರೀ ಗುರುಲಿಂಗೇಶ್ವರ ಪ್ರೌಢಶಾಲೆಯ 1997 -  98ನೇ ಸಾಲಿನ ವಿದ್ಯಾರ್ಥಿಗಳಿಂದ ಝರಾಕ್ಸ್ ಮಷೀನ್ ಸವಿ ನೆನಪಿನ ಕಾಣಿಕೆಯಾಗಿ ಕೊಡಲಾಯಿತು.     
ನಮಗೆ ಕಲಿಸಿದ ಶ್ರೀ ಗುರುಲಿಂಗೇಶ್ವರ ಪ್ರೌಢಶಾಲೆ ಶಿಕ್ಷಕರಿಗೆ ತುಂಬಾ ಅನಂತ ಅನಂತ ಧನ್ಯವಾದಗಳನ್ನು ತಿಳಿಸುತ್ತಾ ನೀವು ನಮಗೆ ಕಲಿಸಿದ ವಿದ್ಯೆಗನುಗುಣವಾಗಿ ಹಾಗೂ ಗುರುಗಳ ಆಶೀರ್ವಾದಗಳಿಂದ ನಾವುಗಳು ಕಲಿತು ಒಬ್ಬೊಬ್ಬರು ಒಂದೊಂದು  ಸ್ಥಾನದಲ್ಲಿ ಇದ್ದೇವೆ. ಇದರಲ್ಲಿ ಕೆಲವರು ಸರಕಾರಿ ಕೆಲಸದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ, ಕೆಲವರು ತಮಗೆ ಅನುಗುಣವಾಗಿ ವ್ಯಾಪಾರದಲ್ಲಿ ಇದ್ದಾರೆ ಹಾಗೂ ಕೆಲವರು ಕೃಷಿಕರಾಗಿದ್ದಾರೆ. ನೀವು ನಮಗೆ ಬೋಧಿಸಿದ ಮಾರ್ಗವಾಗಿ ಒಳ್ಳೆಯ ಜೀವನವನ್ನು  ರೂಪಿಸಿಕೊಂಡಿದ್ದೇವೆ ಎಂದು ಸದಾನಂದ ಉಮದಿ ತಿಳಿಸಿದರು.  
ಮುಖ್ಯ ಗುರುಗಳಾದ ಎಸ್ ವಿ ಲಮಾಣಿ ಮಾತನಾಡಿ ಶಿಕ್ಷಕರು ಎಂದರೆ ಒಳ್ಳೆಯ ಶಿಕ್ಷಣ ಕೊಡುವುದು ಹಾಗೂ ಒಳ್ಳೆಯ ಮಾರ್ಗದರ್ಶನ ಕೊಡುವುದು. ಅದರಲ್ಲಿ 1997 - 98 ನೇ ಸಾಲಿನ ವಿದ್ಯಾರ್ಥಿಗಳು ನಾವು ಯಾವ ರೀತಿ ಶಿಕ್ಷಣವನ್ನು ನಿಮಗೆ ಬೋಧಿಸಿದ್ದೇವೆ ಅದೇ ರೀತಿಯಾಗಿ ನೀವು ನಿಮ್ಮ ಪರಿಶ್ರಮದಿಂದ ಕಲಿತು ಒಂದು ಉನ್ನತ ಸ್ಥಾನಕ್ಕೆ ಸಾಗುತ್ತಿದ್ದೀರಿ ಅದು ನಮಗೆ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದರು.   ಇದೇ ಸಂದರ್ಭದಲ್ಲಿ ಸಹ ಶಿಕ್ಷಕರಾದ ಎಚ್ ಎನ್ ನ್ಯಾಯನಗಲಿ ಹಾಗೂ 1997 - 98 ನೇ ಸಾಲಿನ ಎಲ್ಲಾ ವಿದ್ಯಾರ್ಥಿಗಳ ಪರವಾಗಿ ಶ್ರೀಧರ ತಂಬಾಕ, ಶ್ರೀಕಾಂತ ಶೇಟ್ಟಪ್ಪನವರ ಹಾಗೂ ರಮೇಶ ಗಾಣಿಗೇರ ಝರಾಕ್ಸ್   ಮಷೀನನ್ನು ಕೊಡುಗೆಯಾಗಿ ನೀಡಿದರು.  

news_1780566013_0_831.webp

 

 

ವರದಿ : ಬಸವರಾಜ ಪೂಜಾರಿ

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದಿನಿಂದ ಉಚಿತ ಬಸ್ ಪಾಸ್ ಗೆ ಅರ್ಜಿ ಸ್ವೀಕಾರ : ಹಣ ಕಟ್ಟಿದವರಿಗೆ ವಾಪಸ್ ಸಂಸದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದರಿಗೆ ಬಿಸ್ಮಿಲ್ಲಾ ಖಾನ್‌ ಯುವ ಪ್ರಶಸ್ತಿ 2028ರಲ್ಲೂ ಡಿ. ಕೆ ಶಿವಕುಮಾರ್ ಸಿಎಂ ಅದರೆ ತಪ್ಪೇನಿಲ್ಲ : ಸತೀಶ್ ಜಾರಕಿಹೊಳಿ ಪ್ರಧಾನಿ ಮೋದಿ ಭೇಟಿಯಾಗಿ ಚರ್ಚೆ ನಡೆಸಿದ ಡಿ. ಕೆ ಶಿವಕುಮಾರ್ಗೃಹಲಕ್ಷ್ಮಿ ಯೋಜನೆಗೆ ಆಗ ಇಲ್ಲದ ಕಂಡಿಷನ್ ಈಗ ಯಾಕೆ? : ಸಿ. ಟಿ ರವಿ ವಾಗ್ದಾಳಿಪಿಯುಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 4ನೇ ರ್‍ಯಾಂಕ್ ಪಡೆದ ವಿದ್ಯಾರ್ಥಿನಿ ಆನಾರೋಗ್ಯದಿಂದ ನಿಧನರಾಜ್ಯಸಭಾ ಚುನಾವಣೆ : ಕರ್ನಾಟಕದಿಂದ ನಾಲ್ವರು ಅವಿರೋಧ ಆಯ್ಕೆ ಸಿದ್ದರಾಮಯ್ಯ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ : ಸತೀಶ್ ಜಾರಕಿಹೊಳಿ ಅಂಬೇಡ್ಕರ ಕ್ರೀಡಾಂಗಣ ಒತ್ತುವರಿ ತೆರವಿಗೆ ಪ್ರತಿಭಟನೆ ಧರ್ಮಸ್ಥಳದಲ್ಲಿ ಪವಾಡ : 26 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಮಗ ಮನೆಗೆ ವಾಪಸ್