Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಇAಗ್ಲೆAಡ್‌ಗೆ ತಿರುಗೇಟು ನೀಡಿದ ಕಾಂಗರೂ

Advertisement
----------------------------------------ಟ್ರೆವಿಸ್ ಹೆಡ್ ಬಿರುಸಿನ ಬ್ಯಾಟಿಂಗ್

ಸಿಡ್ನಿ: ಟ್ರೇವಿಸ್ ಹೆಡ್ ಅವರ ಬಿರುಸಿನ ೯೧ ರನ್ ಗಳ ನೆರವಿನಿಂದ ಕಾಂಗರೂ ತಂಡ ಇಂಗ್ಲೆAಡ್ ವಿರುದ್ಧ ಇಲ್ಲಿ ನಡೆದಿರುವ ಆಶಿಷ್ ಕ್ರಿಕೆಟ್ ಸರಣಿಯ ೫ ನೇ ಟೆಸ್ಟ್ ಪಂದ್ಯದ ಎರಡನೇ ದಿನದಾಂತ್ಯಕ್ಕೆ ೨ ವಿಕೆಟ್‌ಗೆ ೧೬೬ ರನ್ ಗಳಿಸಿದ್ದು, ಇಂಗ್ಲೆAಡ್‌ಗೆ ತಿರುಗೇಟು ನೀಡಿತು.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಎರಡನೇ ದಿನದಾಟ ಮುಗಿದಾಗ ಟ್ರೇವಿಸ್ ಹೆಡ್ ೯೧ ರನ್ ಗಳಿಸಿ ಹಾಗೂ ಮೈಕೆಲ್ ನೆಸ್ಸೇರ್ ೧ ಕ್ರೀಸ್ ಬಳಿ ಇದ್ದರು. ಜೂ ರೂಟ್ ಅವರ ವೈಯಕ್ತಿಕ ೪೧ ನೇ ಶತಕದ ಸಹಾಯದಿಂದ ೩೮೪ ರನ್ ಗಳ ಉತ್ತಮ ಮೊತ್ತ ಕಲೆ ಹಾಕಿದ್ದ ಇಂಗ್ಲೆAಡ್ ಗೆ ಈ ಮೂಲಕ ಆಸ್ಟೆçÃಲಿಯಾ ಉತ್ತಮ ಪ್ರತಿರೋಧ ಒಡ್ಡಿದೆ.
ಸ್ಕೋರ್ ವಿವರ
ಇಂಗ್ಲೆAಡ್ ಮೊದಲ ಇನ್ನಿಂಗ್ಸ್ ೩೮೪
ಆಸ್ಟೆçÃಲಿಯಾ ೨ ವಿಕೆಟ್ ಗೆ ೧೬೬
ಟ್ರೇವಿಸ್ ಹೆಡ್ ೯೧ ( ೮೭ ಎಸೆತ, ೧೫ ಬೌಂಡರಿ)
ಮರ‍್ನೂಸ್ ಲೆಬ್ಯೂಸ್ಕೇನಿ ೪೮ ( ೬೮ ಎಸೆತ, ೭ ಬೌಂಡರಿ)
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದಿನಿಂದ ಉಚಿತ ಬಸ್ ಪಾಸ್ ಗೆ ಅರ್ಜಿ ಸ್ವೀಕಾರ : ಹಣ ಕಟ್ಟಿದವರಿಗೆ ವಾಪಸ್ ಸಂಸದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದರಿಗೆ ಬಿಸ್ಮಿಲ್ಲಾ ಖಾನ್‌ ಯುವ ಪ್ರಶಸ್ತಿ 2028ರಲ್ಲೂ ಡಿ. ಕೆ ಶಿವಕುಮಾರ್ ಸಿಎಂ ಅದರೆ ತಪ್ಪೇನಿಲ್ಲ : ಸತೀಶ್ ಜಾರಕಿಹೊಳಿ ಪ್ರಧಾನಿ ಮೋದಿ ಭೇಟಿಯಾಗಿ ಚರ್ಚೆ ನಡೆಸಿದ ಡಿ. ಕೆ ಶಿವಕುಮಾರ್ಗೃಹಲಕ್ಷ್ಮಿ ಯೋಜನೆಗೆ ಆಗ ಇಲ್ಲದ ಕಂಡಿಷನ್ ಈಗ ಯಾಕೆ? : ಸಿ. ಟಿ ರವಿ ವಾಗ್ದಾಳಿಪಿಯುಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 4ನೇ ರ್‍ಯಾಂಕ್ ಪಡೆದ ವಿದ್ಯಾರ್ಥಿನಿ ಆನಾರೋಗ್ಯದಿಂದ ನಿಧನರಾಜ್ಯಸಭಾ ಚುನಾವಣೆ : ಕರ್ನಾಟಕದಿಂದ ನಾಲ್ವರು ಅವಿರೋಧ ಆಯ್ಕೆ ಸಿದ್ದರಾಮಯ್ಯ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ : ಸತೀಶ್ ಜಾರಕಿಹೊಳಿ ಅಂಬೇಡ್ಕರ ಕ್ರೀಡಾಂಗಣ ಒತ್ತುವರಿ ತೆರವಿಗೆ ಪ್ರತಿಭಟನೆ ಧರ್ಮಸ್ಥಳದಲ್ಲಿ ಪವಾಡ : 26 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಮಗ ಮನೆಗೆ ವಾಪಸ್