Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕನ್ನಡ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯರ 2 ದಿನಗಳ ಶೈಕ್ಷಣಿಕ ಪ್ರವಾಸ

Advertisement
ಚಿಕ್ಕೋಡಿ : ಚಿಂಚಣಿ ಕನ್ನಡ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯರ 2 ದಿನಗಳ ಶೈಕ್ಷಣಿಕ ಪ್ರವಾಸ ಹಮ್ಮಿಕೊಳ್ಳಲಾಯಿತು.

ಶಾಲೆಯ ಪ್ರವಾಸವೆಂದರೆ ನಮ್ಮ ಬಾಲ್ಯ ನೆನಪುವಾಗುತ್ತದೆ ಇದು ಜೀವನದ ಒಂದು ಐತಿಹಾಸಿಕ ಸ್ಥಳಗಳನ್ನು ಗುರುತಿಸಿ ಅವುಗಳ ಬಗ್ಗೆ ತಿಳಿದುಕೊಳ್ಳುವುದು ಬಾಲ್ಯದ ಒಂದು ಮುಖ್ಯ ಪರಿಚಯ ಖುಷಿ ಖುಷಿಯಲ್ಲಿ ಮಕ್ಕಳು ಹಾಡುತ್ತ ಕೂಗುತ್ತಾ ಪ್ರವಾಸವನ್ನು ಕೈಗೊಂಡು ಮರಳುತ್ತಾರೆ.

ಈ ಪ್ರವಾಸದಲ್ಲಿ ವಿಜಯಪುರ ಜಿಲ್ಲೆಯ ಗೋಲ್ ಗುಮ್ಮಟ್ ಶ್ರೀ ಶಿವಯೋಗಿ ಮಂದಿರ ಬದಾಮಿ ಬನಶಂಕರಿ ಪಟ್ಟದಕಲ್ಲು ಇನ್ನಿತರರ ಎಲ್ಲ ಮುಖ್ಯಸ್ಥಳಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ ನಂತರ ಎರಡು ದಿನಗಳಲ್ಲಿ ಮರಳಿ ಮನೆಗೆ ಬರಲಾಗುವುದು.

ಚಿಂಚಣಿ ಪ್ರಾರ್ಥಮಿಕ ಕನ್ನಡ ಶಾಲೆ ಈ ಪ್ರವಾಸವನ್ನು ಹಮ್ಮಿಕೊಂಡಿದೆ ಮುಖ್ಯವಾಗಿ ಈ ಮಕ್ಕಳ ಜೊತೆಗೆ ಪ್ರವಾಸಿಸುವ ಶಿಕ್ಷಕ ಶಿಕ್ಷಕಿಯರು ಈ ಪ್ರವಾಸದಲ್ಲಿ ಅತಿ ಕಟ್ಟು ನಿಟ್ಟಿನ ಪಾತ್ರ ವಿದ್ಯಾರ್ಥಿಗಳೊಂದಿಗೆ ನಿಭಾಯಿಸುತ್ತಿದ್ದಾರೆ.

ಈ ಪ್ರವಾಸದ ಸಂದರ್ಭದಲ್ಲಿಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ನಾಮದೇವ್ ಕಾಂಬಳೆ, ಪಿಇ ಶಿಕ್ಷಕರಾದ ರಾಜೇಶ್ ರಾಜಾಶಂಕರ್ ಗುಂಡೆವಾಡ, ಸಲೀಮ ಬಾಳಪ್ರವೇಶ್ ಸರ್, ಕಾಶವ್ವಾ ನಾಯಿoಗ್ಲಜ ಮೇಡಮ್, ಪ್ರೇಮ ಮಾರಜಾಕ್ಕೆ ಮೇಡಮ್ ಒಟ್ಟು 52 ವಿದ್ಯಾರ್ಥಿಗಳೊಂದಿಗೆ ಪ್ರವಾಸ ಹಮ್ಮಿಕೊಳ್ಳಲಾಯಿತು.

ವರದಿ: ರಾಜು ಮುಂಡೆ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದಿನಿಂದ ಉಚಿತ ಬಸ್ ಪಾಸ್ ಗೆ ಅರ್ಜಿ ಸ್ವೀಕಾರ : ಹಣ ಕಟ್ಟಿದವರಿಗೆ ವಾಪಸ್ ಸಂಸದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದರಿಗೆ ಬಿಸ್ಮಿಲ್ಲಾ ಖಾನ್‌ ಯುವ ಪ್ರಶಸ್ತಿ 2028ರಲ್ಲೂ ಡಿ. ಕೆ ಶಿವಕುಮಾರ್ ಸಿಎಂ ಅದರೆ ತಪ್ಪೇನಿಲ್ಲ : ಸತೀಶ್ ಜಾರಕಿಹೊಳಿ ಪ್ರಧಾನಿ ಮೋದಿ ಭೇಟಿಯಾಗಿ ಚರ್ಚೆ ನಡೆಸಿದ ಡಿ. ಕೆ ಶಿವಕುಮಾರ್ಗೃಹಲಕ್ಷ್ಮಿ ಯೋಜನೆಗೆ ಆಗ ಇಲ್ಲದ ಕಂಡಿಷನ್ ಈಗ ಯಾಕೆ? : ಸಿ. ಟಿ ರವಿ ವಾಗ್ದಾಳಿಪಿಯುಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 4ನೇ ರ್‍ಯಾಂಕ್ ಪಡೆದ ವಿದ್ಯಾರ್ಥಿನಿ ಆನಾರೋಗ್ಯದಿಂದ ನಿಧನರಾಜ್ಯಸಭಾ ಚುನಾವಣೆ : ಕರ್ನಾಟಕದಿಂದ ನಾಲ್ವರು ಅವಿರೋಧ ಆಯ್ಕೆ ಸಿದ್ದರಾಮಯ್ಯ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ : ಸತೀಶ್ ಜಾರಕಿಹೊಳಿ ಅಂಬೇಡ್ಕರ ಕ್ರೀಡಾಂಗಣ ಒತ್ತುವರಿ ತೆರವಿಗೆ ಪ್ರತಿಭಟನೆ ಧರ್ಮಸ್ಥಳದಲ್ಲಿ ಪವಾಡ : 26 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಮಗ ಮನೆಗೆ ವಾಪಸ್